Tag: kannada
ಕುವೆಂಪು ಇಂದು ಇದ್ದಿದ್ದರೆ 112 ವರ್ಷ. ವಿಶ್ವ ಮಾನವನ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳು.

ಅದರರ್ಥಗಿರ್ಥಗಳು ಸೃಷ್ಟಿಕರ್ತನಿಗಿರಲಿ ವ್ಯರ್ಥ ಜಿಜ್ಞಾಸೆಯಲಿ ಕಾಲಹರಣವದೇಕೆ ಬಾರಯ್ಯ ಮಮ ಬಂಧು ಜೀವನ ಪಥದೊಳು ಒಂದಾಗಿ ಮುಂದುವರೆಯುವ ಯಾವ ಜನ್ಮದ ಮೈತ್ರಿ     ಕುವೆಂಪು ಯಾರಿಗೆ ತಾನೇ ಗೊತ್ತಿಲ್ಲ. ಕನ್ನಡದ ಮನೆ ಮನೆಯ ಕವಿ ಹೃದಯದ ತೋಟದಲ್ಲಿ ಸದಾ ಅರಳುವ, ಅರಳುತ್ತಿರುವ ಸುಂದರ ಪುಷ್ಫ. ಪ್ರತಿ ಬಾರಿ ನಮ್ಮನ್ನು ನಾವು ಅವರ ವಿಚಾರಧಾರೆಗೆ ...

READ MORE +
ಬೆಂಗಳೂರಿನಲ್ಲಿ ಬ್ರಹ್ಮಚಾರಿಯ ಪಾಡು. ನಗುವುದೋ ಅಳುವುದೋ!

ಇಂದಿನ ಬ್ರಹ್ಮಚಾರಿಯೇ ನಾಳೆಯ ಪತಿರಾಯ. ಬೆಂಗಳೂರಿನಂತ ಊರಲ್ಲಿ ಟ್ರ್ಯಾಫಿಕ್ ಸಮಸ್ಯೆ  ಅಂತ ಎಲ್ಲರಿಗೂ ಗೊತ್ತಿರೋದೇ ಆದರೆ ಇಲ್ಲಿನ ಬ್ರಹ್ಮಚಾರಿಯ ಪಾಡು ಯಾರ್ರೀ ಕೇಳೋದು. ಈ ಕಡೆ ಕಾಡು ಬಾ ಅನ್ನಲ್ಲ, ಊರು ಹೋಗು ಅನ್ನಲ್ಲ. ಬೆಳ್ಳಿಗ್ಗೆ ಆದರೆ ಆಫೀಸ್ ಗೆ ಹೋಗು, ಬಸ್ನಲ್ಲಿ ಕೂತರು ಕೂತಂಗಾಗಲ್ಲ, ನಿಂತ್ರೆ ನಿಲ್ಲೊಕೂ ಆಗಲ್ಲ. ಆಫೀಸ್ ನಲ್ಲಿ ಏನು ರಾಜ ಮರ್ಯಾದೆ ನಾ. ಮಂಡೆ ...

READ MORE +
ಸಾಮಾನ್ಯ ‘ಕನ್ನಡಿ’ಗ – ವಿಶ್ವ ಮಾನವ

ಎಂಬ ಕುವೆಂಪುರವರ ಸಂದೇಶ ಇಡೀ ವಿಶ್ವಕ್ಕೆ ವಿಶ್ವ ಮಾನವರನ್ನಾಗಿ ಮಾಡಬೇಕೆಂಬ ಕರೆಯಾಗಿತ್ತು. ಬಹುಶಃ ಕನ್ನಡಿಗರಿಗಿಂತ ಇದನ್ನು ಹೆಚ್ಚು ಎತ್ತಿಹಿಡಿಯುವರು ಬೆರಳೆಣಿಕೆಯ ಮಂದಿಯಷ್ಟೆ.

READ MORE +